Ad imageAd image

ಜು.14ಕ್ಕೆ ದೇಶದ 2ನೇ ಅತಿದೊಡ್ಡ ಸೇತುವೆ ಉದ್ಘಾಟನೆ: ಸಂಸದ ಬಿ.ವೈ ರಾಘವೇಂದ್ರ

Nagesh Talawar
ಜು.14ಕ್ಕೆ ದೇಶದ 2ನೇ ಅತಿದೊಡ್ಡ ಸೇತುವೆ ಉದ್ಘಾಟನೆ: ಸಂಸದ ಬಿ.ವೈ ರಾಘವೇಂದ್ರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಶಿವಮೊಗ್ಗ(Shivamogga): ಸಿಂಗದೂರು ತೂಗು ಸೇತುವೆ ಜುಲೈ 14ರಂದು ಲೋಕಾರ್ಪಣೆಗೊಳ್ಳಲಿದೆ. ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಸೇತುವೆ ಉದ್ಘಾಟನೆ ಮಾಡಲಿದ್ದಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು. ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, 2ನೇ ಹಂತದ ಲೋಡ್ ಟೆಸ್ಟ್ ನಡೆದಿದೆ. ಕೊನೆಯ ಹಂತದ ಕೆಲಸ ಒಂದಿಷ್ಟು ಬಾಕಿ ಉಳಿದಿದೆ. ಕಾರ್ಯಕ್ರಮಕ್ಕೆ ಸ್ಥಳ ನಿಗದಿಯಾಗಬೇಕಿದೆ ಎಂದರು.

ಸರ್ಕಾರದ ಆದೇಶದಲ್ಲಿ ಹೊಳೆಬಾಗಿಲು ಕಳಸವಳ್ಳಿ ಸೇತುವೆ ಎಂದು ಉಲ್ಲೇಖವಾಗಿದೆ. ಆದ್ರೆ, ಸಿಂಗದೂರು ಚೌಡೇಶ್ವರಿ ಸೇತುವೆ ಎಂದು ನಾಮಕರಣ ಆಗಬೇಕು. ಈ ಕುರಿತು ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಹೇಳಿದರು.

WhatsApp Group Join Now
Telegram Group Join Now
Share This Article