Ad imageAd image

ಈ ಪ್ರಶ್ನೆ ಮತ್ತೆ ಕೇಳಬೇಡಿ ಎಂದು ಸಿಎಂ ಗರಂ

Nagesh Talawar
ಈ ಪ್ರಶ್ನೆ ಮತ್ತೆ ಕೇಳಬೇಡಿ ಎಂದು ಸಿಎಂ ಗರಂ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಗರಂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪದೆಪದೆ ಯಾಕೆ ನಾಯಕತ್ವ ಬದಲಾವಣೆ ಬಗ್ಗೆ ಪ್ರಶ್ನೆ ಕೇಳುತ್ತೀರಿ. ಹೈಕಮಾಂಡ್ ಹೇಳಿದ್ರೆ ನಾನು ಕೇಳಬೇಕು. ಅವರು ಕೇಳಬೇಕು(ಡಿ.ಕೆ ಶಿವಕುಮಾರ್) ಮತ್ತೆ ಯಾರಿಗೂ ಈ ಪ್ರಶ್ನೆ ಕೇಳಬೇಡಿ ಎಂದು ಗರಂ ಆದರು.

ಮೂರು ತಿಂಗಳಿಂದ ಇದನ್ನೇ ಕೇಳುತ್ತಿದ್ದೀರಿ. ಎಷ್ಟು ಸಾರಿ ಇದನ್ನೇ ಕೇಳುತ್ತೀರಿ ಎಂದರು. ಶಾಸಕರು ವಿದೇಶ ಪ್ರವಾಸದ ಪ್ರಶ್ನೆಗೆ, ಅವರ ದುಡ್ಡಲ್ಲಿ ಅವರು ಹೋಗುತ್ತಾರೆ. ಅದರಲ್ಲಿ ತಪ್ಪೇನಿದೆ. ಅದು ನನ್ನ ಗಮನದಲ್ಲಿ ಇಲ್ಲ ಅಂತಾ ಹೇಳಿದರು.

WhatsApp Group Join Now
Telegram Group Join Now
Share This Article