Ad imageAd image

ಸಿಎಂ ಬದಲಾವಣೆ, ಹೈಕಮಾಂಡ್ ಹೇಳಿದ್ದು ಕೇಳುತ್ತೇವೆ: ಸಿಎಂ ಸಿದ್ದರಾಮಯ್ಯ

Nagesh Talawar
ಸಿಎಂ ಬದಲಾವಣೆ, ಹೈಕಮಾಂಡ್ ಹೇಳಿದ್ದು ಕೇಳುತ್ತೇವೆ: ಸಿಎಂ ಸಿದ್ದರಾಮಯ್ಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಚಿಕ್ಕಬಳ್ಳಾಪುರ(Chikkaballapura): ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮಲ್ಲಿ ಹೈಕಮಾಂಡ್ ಇದೆ. ಹೈಕಮಾಂಡ್ ಹೇಳಿದ್ದು ಕೇಳುತ್ತೇವೆ.     ನಮ್ಮನ್ನೇ ಮುಂದುವರೆಸುತ್ತೇವೆ ಎಂದರೆ ಮುಂದುವರೆಯುತ್ತೇವೆ. ಅಂತಿಮ ನಿರ್ಧಾರ ಹೈಕಮಾಂಡ್ ತೆಗೆದುಕೊಳ್ಳುತ್ತೆ ಎಂದರು.

ನಾಲ್ಕೈದು ತಿಂಗಳು ಹಿಂದೆ ಸಚಿವ ಸಂಪುಟ ಪುನರ್ ರಚನೆ ಸಂಬಂಧ ಹೋಗಿದ್ದೆ. ಅವರು ಮಾಡು ಅಂದಿದ್ದರು. ಎರಡುವರೆ ವರ್ಷ ತುಂಬಲಿ ಮಾಡೋಣ ಎಂದು ನಾನು ಹೇಳಿದೆ. ಈಗ ಹೈಕಮಾಂಡ್ ಏನು ಹೇಳುತ್ತೆ ಅದನ್ನು ಮಾಡುತ್ತೇವೆ ಅಂತಾ ಹೇಳಿದ್ದಾರೆ.

WhatsApp Group Join Now
Telegram Group Join Now
Share This Article