Ad imageAd image

ಚಾಂಪಿಯನ್ ಗಳಿಗೆ ಡೆಡ್ಲಿ ವೆಲ್ ಕಮ್: ಸೈಯದ್ ಕಿರ್ಮಾನಿ

Nagesh Talawar
ಚಾಂಪಿಯನ್ ಗಳಿಗೆ ಡೆಡ್ಲಿ ವೆಲ್ ಕಮ್: ಸೈಯದ್ ಕಿರ್ಮಾನಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಬುಧವಾರ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್ ತಂಡದ ಮಾಜಿ ಹಿರಿಯ ಆಟಗಾರ ಸೈಯದ್ ಕಿರ್ಮಾನಿ ಬೇಸರ ವ್ಯಕ್ತಪಡಿಸಿದ್ದಾರೆ. ಚಾಂಪಿಯನ್ ಗಳಿಗೆ ಡೆಡ್ಲಿ ವೆಲ್ ಕಮ್ ಎಂದು ನೋವು ಹಂಚಿಕೊಂಡಿದ್ದಾರೆ. ಒಂದು ಕಪ್ ಪಡೆಯಲು 18 ವರ್ಷ ಕಾದರು. ಸಂಭ್ರಮ ಪಡಲು ಇನ್ನೊಂದೆರಡು ದಿನ ಕಾಯಬಹುದಿತ್ತು. ವ್ಯವಸ್ಥಿತಿ ಕಾರ್ಯಕ್ರಮ ಆಯೋಜಿಸಿ ಆರ್ ಸಿಬಿ ಹೀರೋಗಳನ್ನು ಸ್ವಾಗತಿಸಬಹುದಿತ್ತು ಅಂತಾ ಹೇಳಿದ್ದಾರೆ.

ಆರ್ ಸಿಬಿ ಅಭಿಮಾನಿಗಳ ಅಭಿಮಾನ ಹುಚ್ಚುತನಕ್ಕೆ ತಿರುಗುವುದು ಸ್ಪಷ್ಟವಾಗಿದೆ. ಆರ್ ಸಿಬಿ ಕಪ್ ಗೆದ್ದಾಗ ಬರುವವರು ಕರ್ನಾಟಕ ತಂಡ ರಣಜಿ ಗೆದ್ದಾಗ ಬರುತ್ತಾರೆಯೇ ಎಂದು ಪ್ರಶ್ನಿಸಿದ್ದು, ನಮ್ಮ ಕಾಲದಲ್ಲಿ ಟಿವಿ ಮಾಧ್ಯಮಗಳು ಇರಲಿಲ್ಲ. ಸಮೂಹ ಸನ್ನಿಗಳಿರಲಿಲ್ಲ. ಅದಕ್ಕೆ ಈ ತರಹದ ಘಟನೆಗಳು ನಡೆಯುತ್ತಿರಲಿಲ್ಲವೆಂದು ಮಾಧ್ಯಮಗಳ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.

WhatsApp Group Join Now
Telegram Group Join Now
Share This Article