Ad imageAd image

ನಾಳೆಯಿಂದ ಹಂದಿಗನೂರಿನಲ್ಲಿ ಶಾಂತಗಂಗಾಧರ ಶ್ರೀಗಳಿಂದ ಪ್ರವಚನ

ತಾಲೂಕಿನ ಹಂದಿಗನೂರಿನಲ್ಲಿ ಸೋಮವಾರದಿಂದ ಒಂದು ತಿಂಗಳ ಕಾಲ ಪ್ರವಚನ ನಡೆಯಲಿದೆ. ಶ್ರಾವಣ ಮಾಸದ ಹಿನ್ನಲೆಯಲ್ಲಿ ಗುರುದೇವ ಆಶ್ರಮದ ಶಾಂತಗಂಗಾಧರ ಸ್ವಾಮೀಜಿಗಳು

Nagesh Talawar
ನಾಳೆಯಿಂದ ಹಂದಿಗನೂರಿನಲ್ಲಿ ಶಾಂತಗಂಗಾಧರ ಶ್ರೀಗಳಿಂದ ಪ್ರವಚನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ತಾಲೂಕಿನ ಹಂದಿಗನೂರಿನಲ್ಲಿ ಸೋಮವಾರದಿಂದ ಒಂದು ತಿಂಗಳ ಕಾಲ ಪ್ರವಚನ ನಡೆಯಲಿದೆ. ಶ್ರಾವಣ ಮಾಸದ ಹಿನ್ನಲೆಯಲ್ಲಿ ಗುರುದೇವ ಆಶ್ರಮದ ಶಾಂತಗಂಗಾಧರ ಸ್ವಾಮೀಜಿಗಳು ಒಂದು ತಿಂಗಳ ಕಾಲ ‘ಶರಣರತತ್ವ ದರ್ಶನ’ ಎನ್ನುವ ವಿಚಾರದ ಮೇಲೆ ಪ್ರವಚನ ನಡೆಯಲಿದೆ.

ಗ್ರಾಮದ ಲಕ್ಷ್ಮಿದೇವಸ್ಥಾನದಲ್ಲಿ ಪ್ರವಚನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರತಿ ದಿನ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ಪ್ರವಚನ ನಡೆಯಲಿದೆ. ಇದರಲ್ಲಿ ಹಂದಿಗನೂರು ಸೇರಿದಂತೆ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಭಾಗವಹಿಸುವ ಮೂಲಕ ಪ್ರವಚನ ಆಲಿಸಬೇಕೆಂದು ಕೇಳಿಕೊಳ್ಳಲಾಗಿದೆ.

WhatsApp Group Join Now
Telegram Group Join Now
Share This Article