Ad imageAd image

ನಾಗಮಂಗಲ ಪ್ರಕರಣ, ವೈಯಕ್ತಿ ಪರಿಹಾರ ನೀಡುತ್ತೇನೆ: ಕುಮಾರಸ್ವಾಮಿ

ನಾಗಮಂಗಲ ಪ್ರಕರಣದಲ್ಲಿ ನಷ್ಟ ಅನುಭವಿಸಿದ ವ್ಯಾಪಾರಿಗಳಿಗೆ ನಾನು ವೈಯಕ್ತಿಕವಾಗಿ ಆರ್ಥಿಕ ಪರಿಹಾರ ನೀಡುತ್ತೇನೆ

Nagesh Talawar
ನಾಗಮಂಗಲ ಪ್ರಕರಣ, ವೈಯಕ್ತಿ ಪರಿಹಾರ ನೀಡುತ್ತೇನೆ: ಕುಮಾರಸ್ವಾಮಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮಂಡ್ಯ(Manday): ನಾಗಮಂಗಲ ಪ್ರಕರಣದಲ್ಲಿ ನಷ್ಟ ಅನುಭವಿಸಿದ ವ್ಯಾಪಾರಿಗಳಿಗೆ ನಾನು ವೈಯಕ್ತಿಕವಾಗಿ ಆರ್ಥಿಕ ಪರಿಹಾರ ನೀಡುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ(HDK) ಕುಮಾರಸ್ವಾಮಿ ಹೇಳಿದ್ದಾರೆ. ನಾಗಮಂಗಲಕ್ಕೆ ಭೇಟಿ ಕೊಟ್ಟ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಮಾತನಾಡಿದ ಅವರು, ಘಟನೆಯಲ್ಲಿ ನಷ್ಟ ಅನುಭವಿಸಿದವರಿಗೆ ವೈಯಕ್ತಿಕವಾಗಿ ಪರಿಹಾರ ನೀಡುತ್ತೇನೆ ಎಂದಿದ್ದಾರೆ.

ನಷ್ಟವನ್ನು ಆಧರಿಸಿ 25 ಸಾವಿರ ರೂಪಾಯಿಯಿಂದ 2 ಲಕ್ಷದ ತನಕ ಪರಿಹಾರ(Compensation) ನೀಡುತ್ತೇನೆ. ಎರಡೂ ಧರ್ಮದವರಿಗೂ ಪರಿಹಾರ ನೀಡುತ್ತೇನೆ. ಮಾಜಿ ಶಾಸಕ ಸುರೇಶಗೌಡ ಅವರನ್ನು ಮನೆಗೆ ಕರೆಸಿಕೊಂಡು ಈ ಕುರಿತು ಚರ್ಚೆ ನಡೆಸಿದ್ದು, ಆರ್ಥಿಕ ನೆರವು ನೀಡುವುದಾಗಿ ಹೇಳಿದ್ದಾರೆ.

WhatsApp Group Join Now
Telegram Group Join Now
Share This Article