Ad imageAd image

ಲಾರಿ, ಬೈಕ್ ಅಪಘಾತ: ತಂದೆ, ಮೂವರು ಮಕ್ಕಳ ಸಾವು

ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ ಹಾಗೂ ಮೂವರು ಮಕ್ಕಳು ಮೃತಪಟ್ಟ ದಾರುಣೆ ಘಟನೆ

Nagesh Talawar
ಲಾರಿ, ಬೈಕ್ ಅಪಘಾತ: ತಂದೆ, ಮೂವರು ಮಕ್ಕಳ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಉಡುಪಿ(Udupi): ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ(Accident) ತಂದೆ ಹಾಗೂ ಮೂವರು ಮಕ್ಕಳು ಮೃತಪಟ್ಟ ದಾರುಣೆ ಘಟನೆ ಕಾರ್ಕಳ ತಾಲೂಕಿನ ನೆಲ್ಲೂರು ಪಾಜೆಗುಡ್ಡೆ ಹತ್ತಿರ ಮಂಗಳವಾರ ನಡೆದಿದೆ. ಒಂದೇ ಬೈಕ್(Bike) ನಲ್ಲಿ ಪತಿ, ಪತ್ನಿ ಹಾಗೂ ಮೂವರು ಮಕ್ಕಳು ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ ಚಾಲಕ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಇದಿರಿಂದಾಗಿ ಈ ದುರಂತ ನಡೆದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಸುರೇಶ ಆಚಾರ್ಯ(36), ಮಕ್ಕಳಾದ ಸುಶಾಂತ್(02), ಸುಶ್ಮಿತಾ(05) ಹಾಗೂ ಸುಮಿಕ್ಷಾ(07) ಮೃತ ದುರ್ದೈವಿಗಳು. ಪತ್ನಿ ಮೀನಾಕ್ಷಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾರಿ ಚಾಲಕ ಹೇಮಂತ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

WhatsApp Group Join Now
Telegram Group Join Now
Share This Article