Ad imageAd image

ಪೂಜ್ಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ: ಶಾಸಕ ಅಶೋಕ ಮನಗೂಳಿ

ತಾಲೂಕಿನ ಗೋಲಗೇರಿ ಗ್ರಾಮದ ಭಂಡಾರದೇವಿ ಶಕ್ತಿಪೀಠದ ಶ್ರೀ ಮುನಿಂದ್ರದೇವ ಪೂಜ್ಯರ ಪ್ರಥಮ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ

Nagesh Talawar
ಪೂಜ್ಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ: ಶಾಸಕ ಅಶೋಕ ಮನಗೂಳಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ತಾಲೂಕಿನ ಗೋಲಗೇರಿ ಗ್ರಾಮದ ಭಂಡಾರದೇವಿ ಶಕ್ತಿಪೀಠದ ಶ್ರೀ ಮುನಿಂದ್ರದೇವ ಪೂಜ್ಯರ ಪ್ರಥಮ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಶಾಸಕ ಅಶೋಕ ಮನಗೂಳಿ ಭಾಗವಹಿಸಿ ಗೌರವ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಪೂಜ್ಯರು ತಮ್ಮ ಜೀವನದಲ್ಲಿ ಅನೇಕ ದಾನ, ಬಡವರಿಗೆ ಸಹಾಯ ಮಾಡಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮದ  ಮುಖಂಡರಾದ ರವಿರಾಜ ದೇವರಮನಿ, ಬಸವರಾಜ ಮಾರಲಭಾವಿ, ಮಡಿವಾಳ ನಾಯ್ಕೋಡಿ, ಕುಮಾರ ಗೊಂಧಳಿ, ಎ.ಡಿ.ಕೋರವಾರ, ನಾನಾಗೌಡ ಪಾಟೀಲ, ಶರಣಗೌಡ ಪಾಟೀಲ, ಮಾಬೂರಿ ಹಳಿಮನಿ, ನಿಂಗನಗೌಡ ಪಾಟೀಲ, ಸಿದ್ದು ಗೊಂಧಳಿ, ಭೀಮರಾಯ ವಾಲೀಕಾರ, ಚಂದ್ರಶೇಖರ ಕೆಂಭಾವಿ, ಮೈಬೂಬ ದೊಡಮನಿ ಸೇರಿದಂತೆ ಅನೇಕರು ಈ ವೇಳೆ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article