Ad imageAd image

ಹಿಂಬಾಗಿಲ ಅಧಿಕಾರ ಮುಂದುವರೆಸಲು ಮಾಡಿರುವ ಬಜೆಟ್: ಸುರೇಶ ಪೂಜಾರ

ಹಿಂದೆ 25 ಸಂಸದರನ್ನು ಕೊಟ್ಟಿದ್ದ ಕರ್ನಾಟಕಕ್ಕ ಶೂನ್ಯ ಕೊಡುಗೆ ಕೊಟ್ಟರು. ಈಗಲೂ ಏನೂ ಕೊಡುತ್ತಿಲ್ಲ. ಈಗ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ದೇಶದ ಅಭಿವೃದ್ಧಿಗಾಗಿ ಅಲ್ಲ.

Nagesh Talawar
ಹಿಂಬಾಗಿಲ ಅಧಿಕಾರ ಮುಂದುವರೆಸಲು ಮಾಡಿರುವ ಬಜೆಟ್: ಸುರೇಶ ಪೂಜಾರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಹಿಂದೆ 25 ಸಂಸದರನ್ನು ಕೊಟ್ಟಿದ್ದ ಕರ್ನಾಟಕಕ್ಕ ಶೂನ್ಯ ಕೊಡುಗೆ ಕೊಟ್ಟರು. ಈಗಲೂ ಏನೂ ಕೊಡುತ್ತಿಲ್ಲ. ಈಗ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ದೇಶದ ಅಭಿವೃದ್ಧಿಗಾಗಿ ಅಲ್ಲ. ಅವರು ಹಿಂಬಾಗಿಲಿನಿಂದ ನಡೆಸಿಕೊಂಡು ಬರುತ್ತಿರುವ ಅಧಿಕಾರ ಮುಂದುವರೆಸಿಕೊಂಡು ಹೋಗಲು ಮಾಡಿರುವ ಬಜೆಟ್. ಬಿಹಾರ ಹಾಗೂ ಆಂಧ್ರಕ್ಕೆ ಕೊಟ್ಟಂತಹ 15 ಸಾವಿರ ಹಾಗೂ 25 ಸಾವಿರ ಕೋಟಿ ಅನುದಾನ ಸಾಕ್ಷಿಯಾಗಿದೆ ಎಂದು ಸಿಂದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರ ಹೇಳಿದ್ದಾರೆ.

ಇನ್ಮುಂದೆ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅನ್ನಬಾರದು. ಸಬ್ ಕಾ ಸಾಥ್ ಬಿನಾ ಕಾಂಗ್ರೆಸ್ ಔರ್ ಕಿಸಾನೋಂಕೆ ಸಾಥ್ ಎನ್ನುವ ರೀತಿ ಇದೆ. ರೈತರಿಗೆ ಬೆಳೆ ವಿಮೆ ಕೊಡಲಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕೋರ್ಟ್ ಮೊರೆ ಹೋಗಿ ನ್ಯಾಯ ಕೊಡಿಸುವಂತಾಯ್ತು ಅಂತಾ ಹೇಳಿದ್ದಾರೆ.

WhatsApp Group Join Now
Telegram Group Join Now
Share This Article