ಇಂದಿನಿಂದ ಕೆಎಸ್ಆರ್ ಟಿಸಿ ರಾತ್ರಿ ಸಂಚಾರ

367

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಈಗಾಗ್ಲೇ ಲಾಕ್ ಡೌನ್ ಸಡಿಲಿಕೆಯಿಂದ ಬಸ್ ಸಂಚಾರ ಸೇವೆ ಶುರು ಮಾಡಿರುವ ಕರ್ನಾಟಕ ಸಾರಿಗೆ ಸಂಸ್ಥೆಯ ಎಲ್ಲ ವಿಭಾಗಗಳು, ಇಂದಿನಿಂದ ರಾತ್ರಿ ಸಹ ಸಂಚರ ಸಹ ನಡೆಸಲಿವೆ.

ಈಗಾಗ್ಲೇ ಹಗಲು ಹೊತ್ತಿನಲ್ಲಿ ಸಂಚಾರ ಶುರು ಮಾಡಿರುವ ಸಾರಿಗೆ ಇಲಾಖೆ, ಜನರ ಒತ್ತಡ ಹಾಗೂ ನಷ್ಟವನ್ನ ಸರಿದೂಗಿಸುವ ಸಲುವಾಗಿ, ರಾತ್ರಿ ವೇಳೆ ಸಹ ಸೇವೆ ಸಲ್ಲಿಸಲು ಮುಂದಾಗಿದೆ. ಮೊದಲಿದ್ದ ಮಾರ್ಗಸೂಚಿಗಳು ಅನ್ವಯವಾಗುತ್ತವೆ.




error: Content is protected !!