ಪ್ರಜಾಸ್ತ್ರ ಅಪರಾಧ ಸುದ್ದಿ
ಮಂಗಳೂರು:ನಗರದ ಕೂದ್ರೋಳಿ ಹತ್ತಿರದ ಕರ್ನಲ್ ಗಾರ್ಡನ್ ಬಳಿ ರೌಡಿ ಶೀಟರ್ ಇಂದ್ರಜಿತ ಎಂಬಾತನ್ನ ಕೊಲೆ ಮಾಡಲಾಗಿದೆ. ಗುರುವಾರ ನಸುಕಿನ ಜಾವ ಈ ಒಂದು ಹತ್ಯೆ ನಡೆದಿದೆ.
ಆತ ಪಾಂಡೇಶರ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿದ್ದ. ಈತನ ಹತ್ಯೆ ಬುಧವಾರ ತಡರಾತ್ರಿ ಗುರುವಾರ ನಸುಕಿನ ಜಾವ ಹತ್ಯೆಯಾಗರಬಹುದು ಎನ್ನಲಾಗ್ತಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಬರ್ಕೆಯ ಪೊಲೀಸ್ ಠಾಣೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.