ಮಂಗಳೂರಿನಲ್ಲಿ ರೌಡಿ ಶೀಟರ್ ಮರ್ಡರ್

269

ಪ್ರಜಾಸ್ತ್ರ ಅಪರಾಧ ಸುದ್ದಿ

ಮಂಗಳೂರು:ನಗರದ ಕೂದ್ರೋಳಿ ಹತ್ತಿರದ ಕರ್ನಲ್ ಗಾರ್ಡನ್ ಬಳಿ ರೌಡಿ ಶೀಟರ್ ಇಂದ್ರಜಿತ ಎಂಬಾತನ್ನ ಕೊಲೆ ಮಾಡಲಾಗಿದೆ. ಗುರುವಾರ ನಸುಕಿನ ಜಾವ ಈ ಒಂದು ಹತ್ಯೆ ನಡೆದಿದೆ.

ಆತ ಪಾಂಡೇಶರ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿದ್ದ. ಈತನ ಹತ್ಯೆ ಬುಧವಾರ ತಡರಾತ್ರಿ ಗುರುವಾರ ನಸುಕಿನ ಜಾವ ಹತ್ಯೆಯಾಗರಬಹುದು ಎನ್ನಲಾಗ್ತಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಬರ್ಕೆಯ ಪೊಲೀಸ್ ಠಾಣೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




error: Content is protected !!